ಭಾನುವಾರ, 17 ಮೇ 2026
×
ADVERTISEMENT

ಹೆಚ್ಚುತ್ತಿದೆ ಬರಹ, ಕುಸಿಯುತ್ತಿದೆ ಗುಣಮಟ್ಟ: ಸ್ನೇಹಾ ಭೂಸನೂರ ಅಭಿಮತ

ಹುಬ್ಬಳ್ಳಿ ನಗರ ತಾಲ್ಲೂಕು ಸಾಹಿತ್ಯ ಸಮ್ಮೇಳನ: ಅಧ್ಯಕ್ಷೆ ಸ್ನೇಹಾ ಭೂಸನೂರ ಅಭಿಮತ
Published : 16 ಮಾರ್ಚ್ 2026, 2:29 IST
Last Updated : 16 ಮಾರ್ಚ್ 2026, 2:29 IST
ADVERTISEMENT
ಫಾಲೋ ಮಾಡಿ
Comments
ಧ್ವಜಾರೋಹಣದೊಂದಿಗೆ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ | ವಾದ್ಯಮೇಳ ಸಹಿತ ಸಮ್ಮೇಳನಾಧ್ಯಕ್ಷರ ಮೆರವಣಿಗೆ | ರಂಗೋಲಿಗಳಿಂದ ಅಲಂಕೃತಗೊಂಡಿದ್ದ ಸಭಾಂಗಣ
ಹುಬ್ಬಳ್ಳಿಯ ಲಿಂಗರಾಜ ನಗರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಹುಬ್ಬಳ್ಳಿ ನಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಾಹಿತ್ಯಾಸಕ್ತರು
ಹುಬ್ಬಳ್ಳಿಯ ಲಿಂಗರಾಜ ನಗರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಹುಬ್ಬಳ್ಳಿ ನಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಾಹಿತ್ಯಾಸಕ್ತರು
ಸರ್ಕಾರದ ಕಾನೂನು ಸುವ್ಯವಸ್ಥೆ ಪರಿಕರಗಳೆಲ್ಲ ಕಾಗದದೊಳಗಿನ ಹುಲಿಗಳಾಗಿವೆ. ವ್ಯವಸ್ಥೆಯಲ್ಲಿನ ಪರಿವರ್ತನೆಗೆ ಕಾನೂನಿಗಿಂತ ನಮ್ಮ ಆತ್ಮಬಲ ನಮ್ಮ ಮನೋಬಲದ ದಾರಿ ಮುಖ್ಯವಾಗಿದೆ
ಸ್ನೇಹಾ ವಿ. ಭೂಸನೂರ ಸಮ್ಮೇಳನಾಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT