ಸಮಿತಿಯ ಅಧ್ಯಕ್ಷ ದುರಗಪ್ಪ ಚಿಕ್ಕತುಂಬಳ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬಂಡಿವಡ್ಡರ, ಪದಾಧಿಕಾರಿಗಳಾದ ರಫೀಕ್ ಬಡೇಮಿಯಾ, ಮಕ್ಬುಲ್ಸಾಬ್ ಶಿರಹಟ್ಟಿ, ವೆಂಕಟಸ್ವಾಮಿ, ಅಬ್ದುಲ್ ಶೇಖ್, ವಾಸು ಲಮಾಣಿ, ರಸೂಲ್ ನದಾಫ್, ಪರಶುರಾಮ ಹೊನಕೇರಿ, ಎಸ್. ಕುಮಾರ, ಮುಸ್ತಫ್ ನದಾಫ್, ನಿಸಾರ ಅಹ್ಮದ್ ಕೊಪ್ಪಳ, ಸುಶೀಲಾ ವಡ್ಡರ, ಸಮೀರ ಮುಲ್ಲಾ ಮತ್ತು ಮೆಹಬೂಬಸಾಬ್ ಸುಂಕದ ಇದ್ದರು.