ಅತಿಥಿಗಳಾಗಿ ಉದ್ಯಮಿ ದೇವರಾಜ ದಾಡಿಬಾವಿ, ಗುರುಪ್ರಸಾದ ಪಾಟೀಲ, ಶೆಲುಡಿ ಡಾಕ್ಟರ್, ಡಾ.ಜಿ.ಎಸ್. ನವಲಗುಂದ, ಪ್ರಕಾಶ ಶಂಕು, ಎಂ.ಎಂ. ಹೊನಳ್ಳಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ದಾನಮ್ಮ ಸುರೇಬಾನ ಪ್ರಾರ್ಥನೆ ಹಾಡಿದರು. ಜಿ.ಎಸ್. ನವಲಗುಂದ ನಿರೂಪಣೆ ಮಾಡಿದರು. ಮಮ್ತಾಜ್ ಬೇಗಂ ತಹಶೀಲ್ ಸ್ವಾಗತಿಸಿದರು.