ದುರಸ್ತಿ:ತಾರಿಹಾಳ ರಸ್ತೆಯ ಗಾಮನಗಟ್ಟಿ–ನವನಗರ ಬಸ್ ಮಾರ್ಗ, ಬಾಲಭವನ ಉದ್ಯಾನದಿಂದ ಕುಸುಗಲ್ ರಸ್ತೆ ತನಕ, ಭುವನೇಶ್ವರಿ ನಗರಿ, ಲಕ್ಷ್ಮಿ ಪಾರ್ಕ್, ಸಿಬಿಟಿಯಿಂದ ಶಹಾ ಬಜಾರ್ ತನಕ, ಅರವಿಂದ ನಗರದಿಂದ ಕಾರವಾರ ರಸ್ತೆ, ಆಯೋಧ್ಯೆ ನಗರ, ನೇಕಾರ ನಗರ, ಅರವಿಂದ ನಗರ, ಪಡದಯ್ಯನ ಹಕ್ಕಲ, ಕೆ.ಬಿ. ನಗರದಿಂದ ಸೆಟ್ಲಮೆಂಟ್ ಮುಖ್ಯ ರಸ್ತೆ ಮತ್ತು ರಜತಗಿರಿ ಬಡಾವಣೆಯ ಕೆಲವೆಡೆ ಗುರುವಾರ ಗುಂಡಿ ಬಿದ್ದ ರಸ್ತೆಗಳಿಗೆ ಡಾಂಬಾರು ಹಾಕಲಾಗಿದೆ.