ಪ್ರತಿಷ್ಠಾನದ ಕಾರ್ಯದರ್ಶಿ ಪುಷ್ಪಾ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಡೀನ್ ಡಾ.ಮಹೇಶ ದೇಶಪಾಂಡೆ, ಬಿಸಿಎ ಕಾಲೇಜಿನ ಪ್ರಾಚಾರ್ಯೆ ಪ್ರೊ.ಅಶ್ವಿನ ಕೋಟಿ, ಪ್ರೊ.ಶ್ವೇತಾ ಕೆ., ಉತ್ಸವದ ಸಂಯೋಜಕ ಪ್ರೊ.ಪೂಜಾ, ಪ್ರೊ.ಮಿಥುನ, ಪ್ರೊ.ಶಿಲ್ಪಾ, ಪ್ರೊ.ಶ್ರುತಿ, ಸುನೀಲ ನಾಯ್ಕ ಇದ್ದರು.