ಸಮಾಜದ ಮುಖಂಡರಾದ ಕೆ.ಡಿ. ಕೊಜೇಕರ, ಮೋಹನ ಕೊಜೇಕರ, ಟಿ.ವೈ. ಅಂಕುಶಖಾನೆ, ಲಕ್ಷ್ಮಣ ಗಂಡಗಾಳೇಕರ, ಪ್ರದೀಪ ಜಿಗನಿಕರ, ವಿನಾಯಕ ಕಲಾಲ, ಪರಶುರಾಮ ಕ್ಷೀರಸಾಗರ, ದಶರಥ ರಾಯಭಾಗ, ಸದಾನಂದ ಖಜೂರಕರ, ಲಕ್ಷ್ಮಣ ಮಿರಜಕರ, ಅನಿಲ ಕೊಜೇಕರ, ಶ್ರೀನಿವಾಸ ತಪಾಸಕರ, ಆನಂದ ಜಿಗನಿಕರ, ಶಿವು ಅಂಕುಶಖಾನಿ, ಮೋಹನ ಕಲಾಲ, ನಾನಾಜಿರಾವ ಕಲಾಲ, ದೇವರಾಜ ಗಂಡಗಾಳೇಕರ ಹಾಗೂ ರಾಜೇಶ ಮಂಡಲಕರ ಇದ್ದರು.