ಹುಬ್ಬಳ್ಳಿ: ನಗರದ ಜ್ಯು ರು ಕರಾಟೆ ಡ್ಯು ಕೆನ್ರೂ ಕಾನ್ ತಂಡದ ಕರಾಟೆ ಪಟು ಲಕ್ಷ್ಮೀಕಾಂತ ಅಯ್ಯಣ್ಣ ಅಣ್ಣಿಗೇರಿಯಲ್ಲಿ ನಡೆದ ಮುಕ್ತ ಕರಾಟೆ ಚಾಂಪಿಯನ್ಷಿಪ್ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಮಿಟೆ ಮತ್ತು ಕಟಾ ವಿಭಾಗದಲ್ಲಿ ಲಕ್ಷ್ಮೀಕಾಂತ ಈ ಸಾಧನೆ ಮಾಡಿದ್ದು, ಹಾನ್ಸಿ ಅಣ್ಣಪ್ಪ ಮಾರ್ಕಲ್ ತರಬೇತಿ ನೀಡಿದ್ದರು.