ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಬೇಕು. ಅವರು ಹಗಲುರಾತ್ರಿ ಕಷ್ಟಪಟ್ಟು ದುಡಿಯುತ್ತಾರೆ. ಈ ಹಿಂದೆ 1300 ಅತಿಥಿ ಶಿಕ್ಷಕರನ್ನು ನಾವು ಕಾಯಂಗೊಳಿಸಿದ್ದೆವು. ಅದೇ ರೀತಿ ಈಗಿನ ಶಿಕ್ಷಣ ಸಚಿವರು ಉತ್ತಮ ಕ್ರಮ ತೆಗೆದುಕೊಂಡು ಅವರ ಸಮಸ್ಯೆ ಬಗೆಹರಿಸಬೇಕು. ಯಾವುದೇ ಅಧಿಕಾರಿಗಳ ಮಾತು ಕೇಳದೆ ಸ್ವತಃ ತೀರ್ಮಾನ ತೆಗೆದುಕೊಂಡು ಶಿಕ್ಷರ ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.