ಸಾಹಿತ್ಯ ಸಂಘಟಕ ಪ್ರೊ. ರಮಜಾನ್ ಕಿಲ್ಲೇದಾರ (ಅಧ್ಯಕ್ಷ), ಶಿಕ್ಷಕ ಸಾಹಿತಿ ಡಾ. ಲಿಂಗರಾಜ ರಾಮಾಪೂರ, ಕಾರ್ಮಿಕ ಮುಖಂಡ ಮಹೇಶ ಪತ್ತಾರ (ಕಾರ್ಯದರ್ಶಿಗಳು), ಶಿಕ್ಷಕ ನಂದಕುಮಾರ ಹೆಬಸೂರ (ಕೋಶಾಧ್ಯಕ್ಷ), ಸದಸ್ಯರಾಗಿ ರತ್ನಾ ಭಗವತಿ, ರಾಮಪ್ಪ ಚಲವಾದಿ, ಕರಿಯಪ್ಪ ಶಿರಹಟ್ಟಿ, ಫಕ್ಕೀರಪ್ಪ ತೋಟದ, ಸಚಿನ ಮಳಗಿ, ಸಿದ್ರಾಮಪ್ಪ ಶಿವಳ್ಳಿ, ಕೊಟ್ರೇಶ್ ಎಸ್.ಕೆ. ನಂದೀಶ ಹುಂಬಿ, ಎನ್.ಎಸ್ ಬಾದಾಮಿ. ಮಂಜುನಾಥ ಮಂಗೂಣಿ, ಚೆನ್ನವೀರ ಬೆಣ್ಣೆ ಅಧಿಕಾರ ಸ್ವೀಕರಿಸಿದರು.