ರಾಜು ನಾಯಕವಾಡಿ ಮಾತನಾಡಿ ‘ಕ್ಷೇತ್ರದಲ್ಲಿ ನೀರು, ರಸ್ತೆ, ಶಿಕ್ಷಣ, ನಿರುದ್ಯೋಗ ಹೀಗೆ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಆದ್ಯತೆ ನೀಡಲಾಗುವುದು. ಮಾಧ್ಯಮಗಳಲ್ಲಿ ಪ್ರಹ್ಲಾದ ಜೋಶಿ ಹಾಗೂ ವಿನಯ ಕುಲಕರ್ಣಿ ಪ್ರಚಾರದ ಸುದ್ದಿಗಳು ಮಾತ್ರ ಬರುತ್ತಿವೆ. ಎಲ್ಲ ಸ್ಪರ್ಧಿಗಳ ಸುದ್ದಿ ಏಕೆ ಪ್ರಕಟಿಸುವುದಿಲ್ಲ’ ಎಂದು ಪ್ರಶ್ನಿಸಿದರು