ಧಾರವಾಡ ಜಿಲ್ಲಾ ಪಂಚಾಯ್ತಿ ಅದರಗುಂಚಿ ಸದಸ್ಯ ಸುರೇಶಗೌಡ ಪಾಟೀಲ, ಶಿವಾನಂದ ಬೆಂತೂರ, ಮಾಜಿ ಸಚಿವ ಎಂ.ಎಸ್. ಕಟಗಿ ಅವರ ಪುತ್ರ ಅರವಿಂದ ಕಟಗಿ, ಮಾಜಿ ಶಾಸಕರಾದ ಈರಪ್ಪ ಕೂಬಿಯಾಳ ಅವರ ಪುತ್ರ ವಿಶ್ವನಾಥ ಕೂಬಿಹಾಳ, ಗೋವಿಂದಪ್ಪ ಜುಟ್ಟಲ್ ಪುತ್ರ ಚಂದ್ರಶೇಖರ ಜುಟ್ಟಲ್, ಮಾಜಿ ಶಾಸಕ ಬಸಪ್ಪ ಉಪ್ಪಿನ ಅವರ ಮಗ ಅಂದಾನಪ್ಪ ಉಪ್ಪಿನ ಮತ್ತು ಎಪಿಎಂಸಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನನೌಡ್ರ ಅರ್ಜಿ ಸಲ್ಲಿಸಿದ್ದಾರೆ.