ಪಕ್ಷದ ಜಿಲ್ಲಾ ಕಾರ್ಯದರ್ಶಿ ಎನ್.ಎ. ಖಾಜಿ, ಮುಖಂಡರಾದ ದೇವಾನಂದ ಜಗಾಪೂರ, ಬಸೀರ ಮುಧೋಳ, ಬಿ.ಎಸ್. ಸೊಪ್ಪಿನ, ಬಿ.ಎನ್. ಪೂಜಾರಿ, ಎ.ಎಸ್. ಪೀರಜಾದೆ, ಜಿ.ಎಚ್. ಕರಿಯಣ್ಣವರ, ರಮೇಶ ಭೋಸ್ಲೆ, ಎನ್.ಬಿ. ಪಮ್ಮಾರ, ಸುನೀಲ್ ಆಗಲಾವಿ, ಎಂ.ಎಚ್. ಮುಲ್ಲಾ, ಏಜಾಜ್ ಮುಧೋಳ, ಗುರುಸಿದ್ಧಪ್ಪ ಅಂಬಿಗೇರ, ಹುಸೇನಸಾಬ ನದಾಫ ಹಾಗೂ ಎನ್.ಎಂ. ಪಾಟೀಲ ಇದ್ದರು.