ಮುಖ್ಯ ಶಿಕ್ಷಕ ಎಚ್.ಎಂ. ಕುಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧಿಕಾರದ ಸದಸ್ಯರಾದ ನಾಟಕಕಾರ ಗದಗಯ್ಯ ಹಿರೇಮಠ, ನಾರಾಯಣ ಪಾಂಡುರಂಗಿ, ರವಿ ಬಂಕಾಪುರ, ಶಿವಾನಂದ ಅದರಗುಂಚಿ, ದಾಕ್ಷಾಯಣಿ ಭಂಡಾರಿ, ವಿದ್ಯಾ ಮಡಿವಾಳರ, ಲಕ್ಷ್ಮಣ ಹೊಸಮನಿ, ಪರ್ವೀನ್ ಸಂಪಗಾವ್, ಭಾಗ್ಯಶ್ರೀ ಶಿರಲ್ಕರ್ ಹಾಗೂ ಲತಾ ಚುಳಕಿ ಇದ್ದರು. ಶಕೀಲಾ ಗ್ಲೇಡಿಸ್ ಕಾರ್ಯಕ್ರಮ ನಿರೂಪಣೆ ಮಾಡಿದರು.