ಸಂಸ್ಥೆಯ ಪ್ರಾಚಾರ್ಯರಾದ ಡಾ. ಪ್ರಶಾಂತ ಎ.ಎಸ್., ಹಿರಿಯ ಚಿಕಿತ್ಸಕರಾದ ಡಾ.ಆರ್.ಎಂ. ಗ್ರಾಮಪುರೋಹಿತ, ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಜಿ. ಚವ್ಹಾಣ್, ಡಾ. ಮಧುಸೂಧನ್ ಕುಲಕರ್ಣಿ, ಡಾ. ಮಂಜುಳಾ ಕಾರಲ್ವಾಡ್ , ಡಾ. ರವೀಂದ್ರ ವರ್ಮಾ ಇದ್ದರು. ಶಿಬಿರ ಮಾ. 13 ಇರಲಿದೆ ಎಂದು ಪ್ರಕಟಣೆ ತಿಳಿಸಿದರು.