ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧಾರವಾಡ, ಹಾವೇರಿ, ಗದಗ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರ್ಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ ಭಾಗದ ವಧು–ವರರು ಪಾಲ್ಗೊಳ್ಳಬಹುದು. ಉನ್ನತ ವ್ಯಾಸಂಗ ಪಡೆದ ಅನಿವಾಸಿ ಭಾರತೀಯರು, ವೈದ್ಯರು, ಎಂಜಿನಿಯರುಗಳು, ವೀರಶೈವ ಲಿಂಗಾಯತ, ಜಂಗಮ, ಪಂಚಪೀಠ, ಪಂಚಮಸಾಲಿ, ಬಣಜಿಗ, ಬಣಗಾರ, ಶಿವಶಿಂಪಿ, ನೇಕಾರ, ಕುರುಹಿನಶೆಟ್ಟಿ, ಸಜ್ಜನ, ಕರೆಕುಲ, ಗಾಣಿಗೇರ, ಸಾದರು, ನಾಮದರೆಡ್ಡಿ, ಲಿಂಗಾಯತ ರೆಡ್ಡಿ, ಪಾಕನಾಕ ರೆಡ್ಡಿ, ಕುಡುಒಕ್ಕಲಿಗ, ಹಡಪದ, ಮಡಿವಾಳ ಸೇರಿದಂತೆ ಲಿಂಗಾಯತ ಹಾಗೂ ಬ್ರಾಹ್ಮಣ ಉಪ ಪಂಗಡದದ ವಧು–ವರರು ಹಾಗೂ ಅವರ ಪಾಲಕರು ಭಾಗವಹಿಸಬಹುದು’ ಎಂದು ಹೇಳಿದರು.