ಮಂಗಳವಾರ, ಮಾರ್ಚ್ 28, 2023
33 °C

ಶೆಟ್ಟರ್ ಭೇಟಿ ಮಾಡಿದ ಸಚಿವ ಮುರುಗೇಶ್ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಚಿವರಾದ ಬಳಿಕ ಮುರುಗೇಶ ನಿರಾಣಿ ಅವರು ‌ನಗರದಲ್ಲಿ ಮೊದಲ ಬಾರಿಗೆ  ಶಾಸಕ ಜಗದೀಶ ಶೆಟ್ಟರ್ ‌ಅವರನ್ನು ಭೇಟಿಯಾದರು.

ಶೆಟ್ಟರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಬಳಿಕ ಶೆಟ್ಟರ್ ಸನ್ಮಾನಿಸಿ ಅಭಿನಂದಿಸಿದರು. 

ಸುದ್ದಿಗಾರರ ಜೊತೆ ಮಾತನಾಡಿದ ನಿರಾಣಿ, ಯಾವುದೇ ಸ್ಥಾ‌ನ ಕೊಟ್ಟರೂ ನಿಭಾಯಿಸುವೆ. ಎಲ್ಲರಿಗೂ ಹಂಚಿಕೆಯಾದ ಬಳಿಕ ಉಳಿಯುವ ಖಾತೆ ಕೊಟ್ಟರೂ ನನಗೆ ಬೇಸರವಿಲ್ಲ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು