ಕಾರ್ಯನಿಮಿತ್ತ ನಗರಕ್ಕೆ ಬಂದಿದ್ದ ರೂಪೇಶಕುಮಾರ್ ಅವರು, ಕೆಲಸ ಮುಗಿಸಿಕೊಂಡು ಹಾನಗಲ್ಗೆ ತೆರಳಲು ಬಸ್ ಹತ್ತಿದ್ದರು. ಕಿಟಕಿ ಪಕ್ಕ ಲ್ಯಾಪ್ಟಾಪ್ ಇದ್ದ ಬ್ಯಾಗ್ ಇಟ್ಟು, ಮೊಬೈಲ್ನಲ್ಲಿ ಸಹೋದ್ಯೋಗಿ ಜತೆ ಅವರು ಮಾತನಾಡುತ್ತಿದ್ದಾಗ ಬ್ಯಾಗ್ ಕಳ್ಳತನವಾಗಿದೆ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.