ಐವತ್ತು ವರ್ಷದ ದಾಂಪತ್ಯ ಜೀವನ ಪೂರೈಸಿದ ಸೀಮಾ ನರಸಿಂಹ ಪರಾಂಜಪೆ ದಂಪತಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅನ್ವೇಷಣ ಕೂಟದ ಅಧ್ಯಕ್ಷ ಎನ್.ಟಿ. ಪರಾಂಜಪೆ, ವೆಂಕಟೇಶ ದೇಸಾಯಿ, ಹಿರಿಯ ಸಾಹಿತಿಗಳಾದ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಡಾ. ಬಾಳಣ್ಣ ಶೀಗಿಹಳ್ಳಿ, ಹರ್ಷ ಡಂಬಳ, ಪ್ರೊ. ದೀಪಕ ಆಲೂರ, ಡಾ. ಹ.ವೆಂ. ಕಾಖಂಡಕಿ, ಶ್ರೀನಿವಾಸ ವಾಡಪ್ಪ, ಅನಂಥ ಥಿಟೆ, ಕೆ.ಎನ್. ಹಬ್ಬು, ಅರುಣ ಅಂಗಡಿ, ಪ್ರಕಾಶ ಗೌಡರ, ಕೆ.ವಿ. ಹಾವನೂರ, ಬಿ.ಐ. ಈಳಗೇರ ಇದ್ದರು.