‘ನಮ್ಮ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆದು ವಿವಿಧೆಡೆ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿರುವ ಅಶ್ವಿನಿ ಶಿರಿಯಣ್ಣವರ, ಚಂದ್ರಶೇಖರ ಬಣಕಾರ, ಟಿ.ಕೆ. ಪ್ರಿಯಾಂಕಾ, ಸುಮಲತಾ ಬೆಣಕಲ್, ಅಮೃತಾ ಬಂಗಾರಶೆಟ್ಟರ, ಸಂತೋಷ ದೈವಜ್ಞ, ಹರೀಶ ಜಾಧವ, ಸಿದ್ಧಲಿಂಗೇಶ ಗಂಗಾಧರಮಠ ಹಾಗೂ ಜ್ಯೋತಿ ಪಾಟೀಲ ಅವರನ್ನು ಸನ್ಮಾನಿಸಲಾಗುವುದು’ ಎಂದರು.