ಧಾರ್ಮಿಕ ಮುಖಂಡರಾದ ಸೈಯದ್ ಅಹ್ಮದ್ ರಜಾ ಸರ್ ಖಾಜಿ, ಅಬ್ದುಲ್ ರಜಾಕ್ ಖಾದ್ರಿ ಹಾಷ್ಮಿಸುತಾರಿ ಖಾದ್ರಿ, ಬೈಲಹೊಂಗಲದ ಶಿವಾನಂದ ಪರಮಹಂಸ ಸ್ವಾಮೀಜಿ, ಸೈಯದ್ ನಿಸಾರ್ ಅಹ್ಮದ್ ಖಾದ್ರಿ, ಮೊಹಮ್ಮದ್ ಅನ್ಸಾಲ್ ಮುಕ್ತಿ ಖಾದ್ರಿ, ಹಫೀಜ್ ಅಲೀಮುದ್ದೀನ್ ರಜ್ವಿ, ಹುಬ್ಬಳ್ಳಿ ಹೊಸಮಠದ ಪೀಠಾಧಿಪತಿ ಚಂದ್ರಶೇಖರ ಶಿವಯೋಗಿ ರಾಜಯೋಗಿಂದ್ರ ಸ್ವಾಮೀಜಿ, ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು.