ಅಧ್ಯಕ್ಷರಾಗಿ ಸುನಿಲ ಗುಮಾಸ್ತೆ, ಉಪಾಧ್ಯಕ್ಷರಾಗಿ ರಾಘವೇಂದ್ರ ಗುಡಿ, ಕಾರ್ಯದರ್ಶಿಯಾಗಿ ಪ್ರಹ್ಲಾದ ಪರ್ವತಿ, ಸಹ ಕಾರ್ಯದರ್ಶಿಯಾಗಿ ಮನೋಹರ ಪರ್ವತಿ, ಖಜಾಂಚಿಯಾಗಿ ವಿಲಾಸ ಕೊಣ್ಣೂರ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಕೃಷ್ಣ ಡಿ. ಕುಲಕರ್ಣಿ, ಬಿ.ಜೆ. ಕುಲಕರ್ಣಿ, ವೆಂಕಟೇಶ ದಿವಾಣಜಿ, ಮನೋಜ ಪರ್ವತಿಕರ, ಪ್ರದೀಪ ಜೋಶಿ ಹಾಗೂ ಧಿರೇಂದ್ರ ಬಾಗಲಕೋಟೆ ಅವರನ್ನು ಆಯ್ಕೆ ಮಾಡಲಾಯಿತು.