ಮಹಾನಗರ ಪಾಲಿಕೆ ಸದಸ್ಯೆ ಸರಸ್ವತಿ ಧೋಂಗಡಿ, ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಉಪ ಪ್ರಧಾನ ವ್ಯವಸ್ಥಾಪಕ ಚನ್ನಬಸವರಾಜ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ವಿನಾಯಕ ಧೋಂಗಡಿ, ಕೆ.ಎಂ. ಚೌಧರಿ, ಬಸವರಾಜ ಬೆಳ್ಳಿಗಟ್ಟಿ, ರಾಜು ಮಿಸ್ಕಿನ್, ಬಸವರಾಜ ಬ್ಯಾಹಟ್ಟಿ, ವಾಸು ಕೋನರೆಡ್ಡಿ, ನಾಗರಾಜ ನಾಯ್ಕರ, ವೆಂಕಟೇಶ ಕಬಾಡಿ, ಗೋವಿಂದ ಮಿಸ್ಕಿನ್, ದೀಪಕ ಎಂ. ಹಾಗೂ ಗಣಪತಿ ಹಬೀಬ ಇದ್ದರು.