ಅರಣ್ಯ ಸಂರಕ್ಷಣಾಧಿಕಾರಿ ಮನೋಜ ತ್ರಿಪಾಠಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೌರಭಕುಮಾರ್ ಇದ್ದರು. ಜಿಲ್ಲೆಯ ಹುತಾತ್ಮ ಕಾನ್ಸ್ಟೆಬಲ್ ಪಂಡಿತ್ ಕಾಸರ್ ಅವರ ತಂದೆ ಅಮೃತ ಕಾಸರ್ ಹಾಗೂ ತಾಯಿ ಚನ್ನಕ್ಕ ಕಾಸರ್,ಕೈಗಾರಿಕಾ ಭದ್ರತಾ ಪಡೆಯ ಧಾರವಾಡ ಘಟಕದ ಉಪ ಕಮಾಂಡೆಂಟ್ ಗಂಗಯ್ಯ, ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಬಿ. ಸುಂಕದ, ಚಂದ್ರಕಾಂತ ಪೂಜಾರ, ಶಿವಾನಂದ ಜಿ. ಚನ್ನಬಸಪ್ಪನವರ, ಸಹಾಯಕ ಆಡಳಿತಾಧಿಕಾರಿ ಮಹಾಂತೇಶ ಎಸ್. ಹಿರೇಮಠ ಇದ್ದರು.