ಬಹುಮಾನ: ಹು-ಧಾ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ರೋಣದ ಪರಿಸರ ಬೆಳಿಸಿ, ಉಳಿಸಿ ಆಂದೋಲನದ ಮುತ್ತಣ್ಣ ತಿರ್ಲಾಪೂರ, ಫೋಟೋ ಮತ್ತು ವಿಡಿಯೋ ಗ್ರಾಫರ್ ಸಂಘದ ಅಧ್ಯಕ್ಷ ಕಿರಣ ಬಾಕಳೆ, ನೈರುತ್ಯ ರೈಲ್ವೆ ವಕ್೯ ಶಾಪ್ ಅಧ್ಯಕ್ಷ ಸೋಮನಾಥ ಕವಳೇಕರ, ಜ್ಯೋತಿಷ ತಜ್ಞ ನೀಲಕಂಠಶಾಸ್ತ್ರಿ ಹಿರೇಮಠ, ವಿ.ಇ. ಚಾರಖಾನಿ, ಪೊಲೀಸ್ ಕಾಸ್ಟೆಬಲ್ ಮಲ್ಲಿಕಾರ್ಜುನ ನಿಡವಣಿ, ಗೃಹ ರಕ್ಷದ ದಳದ ಕೃಷ್ಣಾ ಬ್ಯಾಡಗಿ, ಅಲ್ತಾಪ ಶೇಖಗೆ ಸೇರಿದಂತೆ ನಗರದ ವಿಜೇತ ಗಣೇಶೋತ್ಸವ ಮಂಡಳಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.