ಚೇತನ ಬಿಸಿನೆಸ್ ಶಾಲೆಯ ಶೈಕ್ಷಣಿಕ ನಿರ್ದೇಶಕ ಡಾ. ರಮಾಕಾಂತ ಕುಲಕರ್ಣಿ, ಎಂ.ಎಂ. ಜೋಶಿ ಅವರ ಪತ್ನಿ ಪ್ರಮೀಳಾ ಜೋಶಿ, ಕಾಲೇಜಿನ ವಾಣಿಜ್ಯ ಮತ್ತು ಬಿಸಿಎ ವಿಭಾಗದ ಪ್ರಾಚಾರ್ಯ ಡಾ. ಅಶೋಕ ಆರ್. ವಡಕಣ್ಣನವರ, ಡಿಕೆಎಸ್ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮುರುಗೇಶ ಎಸ್. ಸಿದ್ನಾಳ, ಚೇರ್ಮನ್ ಜಗದೀಶ ಎಚ್. ದ್ಯಾವಪ್ಪನವರ, ನಿರ್ದೇಶಕ ಡಾ. ವಿ.ಎಂ. ಕೊರವಿ, ರಾಜಣ್ಣ ಕೊರವಿ, ಡಾ. ಪವನ ಅಪರಂಜಿ, ಪ್ರೊ. ಕೌಜಲಗಿ ಪಾಲ್ಗೊಂಡಿದ್ದರು.