ಹುಬ್ಬಳ್ಳಿ: ಭಾನುವಾರ ಸುರಿದ ಭಾರಿ ಮಳೆಗೆ ನಗರದ 450ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಅರಳಿ ಕಟ್ಟಿ ಕಾಲೊನಿಯೊಂದರಲ್ಲೇ 150 ಮನೆಗಳಿಗೆ ನೀರು ಹೊಕ್ಕಿವೆ. ಇದರಿಂದ ಜನ ಪರದಾಡುವಂತಾಯಿತು.
ಇದರಿಂದ ಎಚ್ಚೆತ್ತ ಪಾಲಿಕೆ ಆಯುಕ್ತ ಈಗ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಶಾಸಕ ಪ್ರಸಾದ ಅಬ್ಬಯ್ಯ ಭಾಗಿ.