ಪ್ರಶಸ್ತಿಗೆ ಆಯ್ಕೆಯಾದವರು: ಮಂಜುನಾಥ ಹಾರೂಗೇರಿ, ಮಂಜುನಾಥ ಚವ್ಹಾಣ (ಸಮಾಜ ಸೇವೆ), ಗುರುರಾಜ ಹೂಗಾರ, ಜಗದೀಶ ಬುರ್ಲಬಡ್ಡಿ, ಸಂತೋಷ ಇಳಿಗೇರ (ಮಾಧ್ಯಮ), ಶರೀಫ್ಸಾಬ್ ನದಾಫ್ (ಸಾರಿಗೆ ಇಲಾಖೆ), ಡಾ. ಸಿದ್ಧಗಂಗಾ, ಡಾ. ಮಲ್ಲಿಕಾರ್ಜುನ ಸ್ವಾಮಿ, ಡಾ. ಕವಿತಾ ಎಸ್. ಕೋರೆ (ವೈದ್ಯಕೀಯ), ಮಲ್ಲು ಬೆಳಗಲಿ, ಸುಪ್ರಿತಾ ಬಡಿಗೇರ (ಸಂಗೀತ), ಸಂಜು ಚನ್ನಬಸವ ಅವರಾದಿ, ಸಂಜೀವ ಸಾಹೋಜಿ (ದೇಶದ ಗಡಿಯಲ್ಲಿ ಸೇವೆ), ಅಡಿವೆಪ್ಪ ಬಡಿಗೇರ ಹಾಗೂ ಚನ್ನಪ್ಪ ವಾಲೀಕಾರ (ಪೊಲೀಸ್ ಇಲಾಖೆ).