‘ಉಳಿದ ಜಾಗವನ್ನೂ ಸ್ವಾಧೀನಪಡಿಸಿಕೊಳ್ಳುವಂತೆ ಸೆ.12ರಂದು ಹೈಕೋರ್ಟ್ ಆದೇಶಿಸಿತ್ತು. ಹಿಂದೆಯೇ, 15,000 ಚದರ ಅಡಿ ಹೆಚ್ಚುವರಿ ಭೂಮಿ ಪಡೆದು, ಸರ್ವಿಸ್ ರಸ್ತೆ ನಿರ್ಮಿಸಲಾಗಿದೆ. ಹಾಗಾಗಿ, ಸದ್ಯ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಯಾವುದೇ ಕಾಮಗಾರಿ ನಡೆಯುವುದಿಲ್ಲ. ಹೈಕೋರ್ಟ್ ಆದೇಶಿಸಿದರೆ ಹಣ ನೀಡಲಾಗುತ್ತದೆ. ದೇಗುಲವನ್ನು ಸುಪರ್ದಿಗೆ ಪಡೆಯುವ ಸಂಬಂಧ ಟ್ರಸ್ಟ್ ಕಮಿಟಿಗೆ ತಿಳಿಸಲಾಗಿತ್ತು’ ಎಂದು ಹೇಳಿದರು.