ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಪ್ರಸಾದ ನಿಲಯದ ನವೀಕರಣಕ್ಕೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು. ಮಠದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅರವಿಂದ ಕುಬಸದ,ಆಡಳಿತಾಧಿಕಾರಿ ಎ.ಬಿ. ಪಾಟೀಲ, ಚನ್ನಬಸಪ್ಪ ಧಾರವಾಡಶೆಟ್ರು, ಕುಮಾರಗೌಡ ಪಾಟೀಲ, ಅಮರೇಶ ಹಿಪ್ಪರಗಿ, ಮಲ್ಲಿಕಾರ್ಜುನ ಕಳಸರಾಯ, ವಿಜಯ ಶೆಟ್ಟರ, ಸದಾನಂದ ಡಂಗನವರ
ಇದ್ದರು.