ಸಿಐಟಿಯು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಅಧ್ಯಕ್ಷ ಬಿ.ಐ. ಈಳಿಗೇರ, ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಎಸ್. ಸೊಪ್ಪಿನ, ಪ್ರಧಾನ ಕಾರ್ಯದರ್ಶಿ ಕೆ.ಎಚ್. ಪಾಟೀಲ, ಪ್ರಮುಖರಾದ ಅಮೃತ ಇಜಾರಿ, ಶಿವಣ್ಣ ಹುಬ್ಬಳ್ಳಿ, ಸುರೇಶಗೌಡ ಪಾಟೀಲ, ಗುರುಸಿದ್ದಪ್ಪ ಅಂಬಿಗೇರ, ಬಸವಣ್ಣೆಪ್ಪ ನೀರಲಗಿ, ಕರಿಯಪ್ಪ ದಳವಾಯಿ, ಲಲಿತಾ ಹಿರೇಮಠ, ಚನ್ನಮ್ಮ ಹೆಬ್ಬಳ್ಳಿ, ಕತಾಲಸಾಬ ಮುಲ್ಲಾ, ಹುಸೇನಸಾಬ್ ನದಾಫ್, ಆಯೂಬ್ಖಾನ್ ಕಲೆಗಾರ, ಮುತ್ತು ಚಲವಾದಿ, ರಾಜು ಕೊಟಗಿ ಮತ್ತು ಮಂಜುನಾಥ ಹುಜರಾತಿ ಇದ್ದರು.