ಮೈಸೂರಿನಿಂದ ಹೊರಟಿದ್ದ ರೈಲು 2ನೇ ಪ್ಲಾಟ್ಫಾರ್ಮ್ಗೆ ಬರಬೇಕಿತ್ತು. ಆದರೆ ಒಂದನೇ ಪ್ಲಾಟ್ ಫಾರ್ಮ್ಗೆ ಬಂದಿದೆ. ಅರಸೀಕೆರೆ– ಮೈಸೂರು ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ನಂತರ ಸಮಸ್ಯೆ ಸರಿಪಡಿಸಲಾಯಿತು. ಮೈಸೂರು– ಅರಸೀಕೆರೆ ರೈಲು ಚಾಲಕನ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.