ಕೋಗಿಲಗೇರಿ ಗ್ರಾಮದ ಸರ್ವೆ ನಂಬರ 95ರಲ್ಲಿ ಒಂದು ಎಕರೆ, ಐದು ಗುಂಟೆ ಹೊಲಕ್ಕೆ ಹೋಗುವ ಜಾಗೆ ಬಗ್ಗೆ ತಕರಾರು ನಡೆದಿತ್ತು. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ, ಮಡಿವಾಳಿ ಕರಿಯವರ ಜಮೀನು ಆಕ್ರಮಣ ಮಾಡಿಕೊಂಡಿದ್ದ. ಇದನ್ನು ಪ್ರಶ್ನಿಸಿದ್ದ ಭರತೇಶ ಪಾಟೀಲ ಅವರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದನು.