ನ್ಯಾಯಾಧೀಶರಾದ ದೇವೆಂದ್ರಪ್ಪ ಎನ್. ಬಿರಾದಾರ, ಸುಮಂಗಲಾ ಎಸ್ ಬಸವಣ್ಣೂರ, ಗಂಗಾಧರ ಕೆ.ಎನ್, ರವೀಂದ್ರ ಪಲ್ಲೇದ, ಸಂಜಯ ಗುಡಗುಡಿ, ಸುಜಾತ, ಮಾದೇಶ್ ಎನ್, ಶಕುಂತಲಾ ಆರ್, ದೀಪಾ ಮನೀರಕರ, ದೀಪ್ತಿ ನಾಡಗೌಡ, ಅನುರಾಧ, ಎಸ್.ಎಂ.ಚೌಗಲೆ, ಪುಷ್ಪಾ ಜೋಗೋಜಿ, ವಿಶ್ವನಾಥ ಮುಗುತಿ, ತಾಲ್ಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಮಹೇಶ ಎಸ್. ಪಾಟೀಲ, ಸರ್ಕಾರಿ ಅಭಿಯೋಜಕ ಪ್ರಕಾಶ್ ಎಸ್ ಸುಂಕದ, ವಕೀಲರ ಸಂಘದ ಕಾರ್ಯದರ್ಶಿ ಗುರು ಹಿರೇಮಠ ಇದ್ದರು.