‘ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸಾರ್ವಜನಿಕ ಸ್ಥಳದಲ್ಲಿದ್ದ ದೇವಸ್ಥಾನ ಮತ್ತು ದರ್ಗಾ ತೆರವು ಮಾಡಲಾಗಿದೆ. ಈ ಕುರಿತು, ಮುಂಚೆಯೇ ಸ್ಥಳೀಯರೊಂದಿಗೆ ಸಭೆ ನಡೆಸಿ ತೆರವು ಕುರಿತು ಮಾಹಿತಿ ನೀಡಲಾಗಿತ್ತು. ಅವರ ಸಹಕಾರದಿಂದಲೇ ಕಾರ್ಯಾಚರಣೆ ನಡೆಯಿತು’ ಎಂದು ವಲಯ 10ರ ಸಹಾಯಕ ಆಯುಕ್ತ ತಿರುಪತಿ ಪಾಟೀಲ್ ‘ಪ್ರಜಾವಾಣಿ’ಗೆ ತಿಳಿಸಿದರು.