ಮಂಗಳವಾರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ ಎಂದು ದೇವಸ್ಥಾನ ಮಂಡಳಿ ತಿಳಿಸಿದೆ. ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ಗ್ರಾಮಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ರಂಗನಾಥ ಹುರಳಿ, ವಿಠ್ಠಲರಾವ ಕಾಟೇನವರ, ದೇವೇಂದ್ರಪ್ಪ ಓಲೇಕಾರ, ಗಣೇಶ ಪಾರಕ್ಕನವರ, ಬಸವರಾಜ ದೊಡ್ಡವಾಡ, ಪುಂಡಲಿಕಪ್ಪ ಭಟ್ಟಂಗಿ, ವೀರಪ್ಪ ಮ್ಯಾಗೇರಿ, ಮಂಜುನಾಥ ಘೋರ್ಪಡೆ ಇದ್ದರು.