ಕಣವಿ ಹೊನ್ನಾಪುರದ ವೀರೇಶ್ವರ ಸ್ವಾಮೀಜಿ, ನಿವೃತ್ತ ಅಧಿಕಾರಿ ಶಿವನಗೌಡ ಪಾಟೀಲ, ಡಾ. ಪಿ.ಜಿ.ಎ.ಎಸ್. ಸಮಿತಿ ಆಡಳಿತಾಧಿಕಾರಿ ಪಿ.ಸಿ. ಹಿರೇಮಠ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಲಿಂಗರಾಜ ಅಂಗಡಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಸ್.ಎನ್. ರಾಯನಾಳ, ಎನ್.ಆರ್. ಚಂಡು, ಟ್ರಸ್ಟ್ ಅಧ್ಯಕ್ಷ ಸಿದ್ದು ಹೊನ್ನಿಹಳ್ಳಿ, ಕಾರ್ಯದರ್ಶಿ ನೀಲವ್ವ ಚಂಡು, ಬಾಳವ್ವ ಹೆಂಬಲಿ, ಫಕ್ಕೀರಪ್ಪ ರೊಟ್ಟಿ, ಮಂಜು ಪುಜಾರ, ಪಾರ್ವತಿ ಚಂಡುನವರ, ಪ್ರಭಾಕರ ನಾಯಕ, ಬಿ.ವೈ. ಪಾಟೀಲ, ಫಕ್ಕೀರಪ್ಪ ನರೇಂದ್ರ ಇದ್ದರು.