'ಬಹಳ ಪಾಲಕರಿಗೆ ಮಕ್ಕಳನ್ನು ನಾಟಕ ಕಲಾವಿದರನ್ನಾಗಿ ಮಾಡುವ ಇಚ್ಛೆ ಇರುತ್ತದೆ. ಮಕ್ಕಳಿಗೂ ನಾಟಕ ಕಲಿಕೆ ಬಗ್ಗೆ ಆಸಕ್ತಿ ಇರುತ್ತದೆ. ಆದರೆ, ಅದನ್ನು ಕಲಿಸುವವರು ಬಹಳ ಕಡಿಮೆ. ಇದರಿಂದಾಗಿ ನಾಟಕ ಕಲೆ ಗೌಣ ಆಗುತ್ತಿದೆ. ಆದರೆ, ಹುಬ್ಬಳ್ಳಿಯಲ್ಲಿ ವಿಶ್ವನಾಥ ಕುಲಕರ್ಣಿ ಸಮಾನ ಮನಸ್ಕರ ಜೊತೆ ನಾಟಕ ಕಲಿಕೆಯ ಸಂಸ್ಥೆ ತೆರೆದು, ನಾಟಕ ಪರಂಪರೆ ಬೆಳೆಸಲು ಮುಂದಾಗುತ್ತಿದ್ದಾರೆ' ಎಂದರು.