ಮಠದ ಚೇರ್ಮನ್ ಧರಣೇಂದ್ರ ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ವತಿಯಿಂದ ಜೋಶಿ ಅವರನ್ನು ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯರಾದ ಶೀಲಾ ಕಾಟ್ಕರ, ಶಾಂತಾ ಹಿರೇಮಠ, ಶಿವು ಮೆಣಸಿನಕಾಯಿ, ಗುಂಜಾಳ, ಮುಖಂಡರಾದ ಪ್ರಭು ನವಲಗುಂಮಠ, ಮಾ. ನಾಗರಾಜ, ರಂಗಾ ಬದ್ದಿ, ಶಿವಾನಂದ ಮುತ್ತಣ್ಣವರ, ಟ್ರಸ್ಟ್ ಪದಾಧಿಕಾರಿಗಳಾದ ಸಿದ್ದರಾಮಪ್ಪ ಕೋಳಕರ, ಜಿ.ಎಸ್. ನಾಯ್ಕ, ದೀಪಕ ಮೆಹರವಾಡೆ, ಅಕ್ಷತಾ ರೂಗಿ, ಮುರಗೇಶ ಇದ್ದರು.