ಪದವಿ ವಿಭಾಗಕ್ಕೆ ’ಪರಿಸರದ ಮೇಲೆ ಕೊರೊನಾ ಪ್ರಭಾವ’ ಕುರಿತ ವಿಷಯದಲ್ಲಿ ಧಾರವಾಡದ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನ ಗೀತಾ ಎಸ್.ಬಳ್ಳಾರಿ (ದ್ವಿತೀಯ), ನಗರದ ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯದ ಸಚಿತಾ ಬಿ. ಪಾಟೀಲ (ತೃತೀಯ) ಮತ್ತು ಹುಬ್ಬಳ್ಳಿಯ ಮಹೇಶ ಪದವಿಪೂರ್ವ ಕಾಲೇಜಿನ ನಿಧಿ ಉಮಾರಾಣಿ (ತೃತೀಯ) ಸ್ಥಾನ ಗಳಿಸಿದ್ದಾರೆ. ಮೊದಲ ಸ್ಥಾನ ಪಡೆದವರಿಗೆ ₹3,000, ದ್ವಿತೀಯ ಸ್ಥಾನಕ್ಕೆ ₹2,000 ಮತ್ತು ತೃತೀಯ ಸ್ಥಾನಗಳನ್ನು ಸಂಪಾದಿಸಿದವರಿಗೆ ತಲಾ ₹1,000 ಬಹುಮಾನ ನೀಡಲಾಯಿತು.