ಪಕ್ಷದ ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಜಿಲ್ಲಾ ವಕ್ತಾರ ರವಿ ನಾಯಕ, ರಾಜ್ಯ ಮಾಧ್ಯಮ ಸಮಿತಿ ಸದಸ್ಯರಾದ ಸಿದ್ದು ಮೊಗಲಿಶೆಟ್ಟರ, ಕೃಷ್ಣ ಗಂಡಗಾಳೇಕರ, ತೊಟಪ್ಪ ನೀಡಗುಂದಿ, ಪ್ರಶಾಂತ ಹಾವಣಗಿ, ಇರ್ಫಾನ್ ಶೇಕ್, ಮಲ್ಲಪ್ಪ ಶಿರಕೋಳ, ಮುರಗೇಶ ಹೊರಡಿ, ನಿಂಗರಾಜ ಮುಂದಿನಮನಿ ಇದ್ದರು.