ನಗರದಲ್ಲಿ ವಿಶ್ವ ವಿಪ್ರ ಸೇವಾ ಟ್ರಸ್ಟ್ ಸೋಮವಾರ ಆಯೋಜಿಸಿದ್ದ ಸಾವರ್ಕರ್ ಕುರಿತ ‘ಸಾಹಸ, ಯಾತನೆ, ಅವಮಾನ’ ಪುಸ್ತಕ ವಿತರಣೆಯ ‘ಮನೆ ಮನೆಗೆ ಸಾವರ್ಕರ್, ಮನ ಮನಕೆ ಸಾವರ್ಕರ್’ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮತ್ತು ಮುಸ್ಲಿಮರು ಸಾವರ್ಕರ್ ಅವರನ್ನು ಅವಹೇಳನ ಮಾಡಿದ್ದರಿಂದ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ಇನ್ನು ಮುಂದೆಯೂ ಅವಹೇಳನ ಸಹಿಸಿಕೊಂಡಿರಲು ಸಾಧ್ಯವಿಲ್ಲ’ ಎಂದರು.