‘ಭಯೋತ್ಪಾದನೆ ಜಾಗತಿಕ ಮಟ್ಟದ ಜ್ವಲಂತ ಸಮಸ್ಯೆಯಾಗಿದೆ. ಉಗ್ರವಾದಿಗಳು, ನಕ್ಸಲರು ಸಮಾಜದಲ್ಲಿ ಭೀತಿ ಉಂಟುಮಾಡಿ, ವ್ಯವಸ್ಥೆ ಹದಗೆಡಿಸುತ್ತಿದ್ದಾರೆ. ಕೊಲೆ, ಸುಲಿಗೆ, ಅಪಹರಣ, ಭ್ರಷ್ಟಾಚಾರವೂ ಭಯೋತ್ಪಾದನೆಯ ಮುಖಗಳಾಗಿವೆ. ಧರ್ಮದ ಹೆಸರಿನ ಉಗ್ರವಾದ ಹೆಚ್ಚುತ್ತಿದ್ದು, ದೇಶಕ್ಕಿಂತ ಧರ್ಮ ಮೊದಲು ಎಂಬ ಭಾವನೆಯೇ ಇದಕ್ಕೆ ಕಾರಣ. ಕೆಲವು ಸರ್ಕಾರಗಳು, ವಿವಿಧ ಸಂಘಟನೆಗಳು ಭಯೋತ್ಪಾದನೆಯನ್ನು ಪೋಷಿಸುತ್ತಿವೆ’ ಎಂದು ವಿವರಿಸಿದರು.