ಕಾಮಗಾರಿ ಪರಿಶೀಲನೆ ನಡೆಸಿದ ಉಪ ಆಯುಕ್ತ (ಅಭಿವೃದ್ಧಿ) ಎಂ.ಕೆ.ಭಾಸ್ಕರ ಅವರು ತಾಂತ್ರಿಕ ದೋಷಗಳನ್ನು ಗುರುತಿಸಿ ಕಳಪೆ ಎಂಬುದನ್ನು ಋಜುವಾತು ಮಾಡಿದ್ದರು. ಇದರ ಆಧಾರದ ಮೇರೆಗೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಹಾಯಕ ಎಂಜಿನಿಯರ್ ಎಂ.ಬಿ.ನಂದೀಶ್ ವಿರುದ್ಧ ಶಿಸ್ತುಕ್ರಮ ಕೈಗೊಂಡಿರುವ ಪಾಲಿಕೆ ಅಧಿಕಾರಿಗಳು, ಕಾಮಗಾರಿ ತಡೆಯುವಲ್ಲಿ ಸಫಲರಾಗಿಲ್ಲ.