ತಿಂಥಣಿ ಕನಕ ಗುರುಪೀಠದ ಲಿಂಗ ಬೀರಣ್ಣ ದೇವರು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಶಾಂತಪ್ಪ ಕೂಡಲಗಿ, ಪುರಸಭೆ ಅಧ್ಯಕ್ಷೆ ಶರಣಮ್ಮ ಯಶವಂತರಾಯ ಕೋಳಕೂರ, ತಾ.ಪಂ. ಉಪಾಧ್ಯಕ್ಷ ಗೊಲ್ಲಾಳಪ್ಪ ಪೂಜಾರಿ ಕರಕಿಹಳ್ಳಿ, ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ತಿಪ್ಪಣ್ಣ ಗುಂಡಗುರ್ತಿ, ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ನಿಂಗಣ್ಣ ಭಂಡಾರಿ, ಪುರಸಭೆ ಸದಸ್ಯ ರಾದ ಶರಣಗೌಡ ಸರಡಗಿ, ಮರೆಪ್ಪ ಸರಡಗಿ, ಮುಖಂಡರಾದ ಕಾಸಿಂ ಪಟೇಲ್ ಮುದವಾಳ, ರಾಜಶೇಖರ ಸೀರಿ, ದೇವಿಂದ್ರಪ್ಪ ಬಿರಾಳ ಇದ್ದರು.