ರೈತ ಮುಖಂಡರಾದ ದೊಡ್ಡರಂಗಯ್ಯ, ಕಲ್ಯಾದ ಉಮೇಶ್, ಜಯಣ್ಣ, ರಂಗಸ್ವಾಮಣ್ಣ, ದಿವಾಕರ್, ಕೆಂಪರಾಜು, ವೆಂಕಟೇಶ್, ಆನಂದ್, ಲೋಕೇಶ್, ಕರಿಯಪ್ಪ ಮಾತನಾಡಿದರು. ತಾಲ್ಲೂಕಿನಾದ್ಯಂತ ಬಂದಿದ್ದ ರೈತರು ವಿದ್ಯುತ್ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಪ್ರೊಬೆಷನರಿ ಡಿವೈಎಸ್ಪಿ ಲಕ್ಷ್ಮಿ ರೈತರ ಮನವೊಲಿಸಿದರು.