ಹಿಂದೆ ಅದೇ ಶಾಲೆಯ ಶಿಕ್ಷಕಿ 3ನೇ ತರಗತಿ ವಿದ್ಯಾರ್ಥಿಯೊಬ್ಬರಿಗೆ ಬಸ್ಕಿ ಹೊಡೆಸಿದ್ದಕ್ಕೆ ಎಫ್ಐಆರ್ ದಾಖಲಿಸಿದ್ದ ಸಂಜೀವ್ ಕುಮಾರ್ ಅವರೇ ಆಮಿಷ ಒಡ್ಡಿ ದೂರು ಕೊಡಿಸಿದ್ದರು ಎಂದು ವಿದ್ಯಾರ್ಥಿ, ಪೋಷಕರು ಲಿಖಿತ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಶಿಕ್ಷಕ ಪರಮೇಶ್ವರಪ್ಪ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ್ದಾರೆ.