ದೇವಸ್ಥಾನದ ಅರ್ಚಕ ಸುರೇಶ ಆಚಾರ, ಮೌನೇಶ ಹಂದ್ರಾಳ, ಆನಂದ ಪತ್ತಾರ, ವಿಜಯ ಬಡಿಗೇರ, ಕಾಳಪ್ಪ ಶಿವಪುರ, ಪತ್ರಕರ್ತ ನಾರಾಯಣ ಮಾಯಾಚಾರಿ, ರಾಘವೇಂದ್ರ ಪತ್ತಾರ, ಈರಣ್ಣ ಕೋಡಿಹಾಳ, ಮೌನೇಶ ಕೋಳೂರ, ಲಕ್ಷ್ಮೀಕಾಂತ ಬಡಿಗೇರ ವಂದಾಲ, ಬಸವರಾಜ ಬಡಿಗೇರ ಹಡ್ಲಗೇರಿ, ಈರಣ್ಣ ಶಿರವಾಳ, ಎಸ್.ಡಿ.ಬಡಿಗೇರ ಬಿದರಕುಂದಿ, ಮೌನೇಶ ಬಳಬಟ್ಟಿ, ಗುಂಡು ಕವಡಿಮಟ್ಟಿ, ಮಹಾದೇವಪ್ಪ ಪತ್ತಾರ ಇದ್ದರು.