ಬಿಜೆಪಿಯ ಬಿ.ವೈ.ರಾಘವೇಂದ್ರ, ಮೈತ್ರಿ ಅಭ್ಯರ್ಥಿ ಜೆಡಿಎಸ್ನ ಎಸ್.ಮಧು ಬಂಗಾರಪ್ಪ, ಬಹುಜನ ಸಮಾಜ ಪಕ್ಷದ ಗುಡ್ಡಪ್ಪ, ಉತ್ತಮ ಪ್ರಜಾಕೀಯದ ಆರ್.ವೆಂಕಟೇಶ್, ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಕೆ.ಕೃಷ್ಣ, ಪಕ್ಷೇತರರಾಗಿ ಎನ್.ಟಿ. ವಿಜಯಕುಮಾರ್, ಎಸ್.ಉಮೇಶಪ್ಪ, ಬಿ.ಕೆ.ಶಶಿಕುಮಾರ್, ಶೇಖರ್ ನಾಯ್ಕ, ಉಮೇಶ ಶರ್ಮಾ, ಮಹಮದ್ ಯೂಸೂಫ್ ಖಾನ್, ಕೆ.ಸಿ.ವಿನಯ್ ಕಣದಲ್ಲಿ ಇದ್ದಾರೆ.