ಬಸ್ಗಳಲ್ಲಿ ಅಂಗವಿಕಲರು ಉಚಿತವಾಗಿ ಪ್ರಯಾಣಿಸಲು ಅನುಕೂಲವಿದೆ. ಅವರಿಗೆ ಬೇಕಾದ ಕುಡಿಯುವ ನೀರಿಗೆ ಅನುಕೂಲವಿದೆ. ಬಸ್ಗಳು ಬೆಂಗಳೂರಿನಿಂದ ಮಾಗಡಿ ಮಾರ್ಗವಾಗಿ ಹೊಡೆಗಟ್ಟ ತಲುಪಿ ನಂತರ ನಗರದತ್ತ ಪ್ರಯಾಣಿಸಲಿದೆ. ನಿತ್ಯ ಅಂಗವಿಕಲರು ಬಸ್ಗಳಲ್ಲಿ ಪ್ರಯಾಣಿಸಬಹುದು. ಆದರೆ, ಬಸ್ ಪ್ರಯಾಣ ದರ ಎಂದಿನಂತೆ ಇರಲಿದೆ ಎಂದು ತಿಳಿಸಿದರು.