ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಿ.ಪಿ. ಗಿರೀಶ್ ವಾಸು, ಸದಸ್ಯರಾದ ದೇವರದೊಡ್ಡಿ ಗೋಪಾಲನಾಯ್ಕ, ಬೋರಯ್ಯ, ಪಿಡಿಒ ಸತೀಶ್, ಎಸ್ಡಿಎಂಸಿ ಅಧ್ಯಕ್ಷ ಸುರೇಶ್, ಮುಖಂಡರಾದ ಕೆ. ಶಿವಲಿಂಗಯ್ಯ, ವೆಂಕಟೇಶ್, ಉಪ ವಲಯ ಅರಣ್ಯಾಧಿಕಾರಿ ವಿಜಯಕುಮಾರ್, ಅರಣ್ಯ ರಕ್ಷಕ ಡಿ. ಯೋಗೇಶ್, ಅರಣ್ಯ ಪ್ರೇರಕ ಎಸ್.ಆರ್. ರುದ್ರಪ್ರಸಾದ್, ಎಲ್. ಸಜ್ಜನ್ರಾವ್ ಬಾಗ್ಲೆ, ಲಕ್ಷ್ಮೀದೇವಮ್ಮ, ರೇಣುಕಾಂಬ, ಪುಷ್ಪಾವತಿ, ಶಿವರಾಜು, ಪಿ.ಎಸ್. ರಮ್ಯ, ಸುಮ, ಎಚ್.ಕೆ.ಶೈಲಾ ಶ್ರೀನಿವಾಸ್, ಎಸ್. ರೇಖಾ, ಶಿವಲಿಂಗಯ್ಯ ಇದ್ದರು.